ದಿಗ್ದಿಗಂತಗಳನ್ನು ಸ್ಪರ್ಷಿಸುವ ಗೋಪುರಗಳು,ಭೂಮಿಯನ್ನೇ ಸುತ್ತಿ ಅಳೆಯುವಷ್ಟು ವಿಸ್ತಾರ ಗೋಡೆ,ಶತಗಜಗಳೆತ್ತರ ಮೀರಿ ನಿಂತ ದ್ವಾರಬಾಗಿಲು,ಸುತ್ತೆಲ…
ನಾಗದೇವರೆಂದರೆ ನಮಗೆ ಯಾವುದೋ ಮಹಾನ್ ಶಕ್ತಿಗಿಂತ ಹಿರಿಯಣ್ಣನ ಕಂಡ ಭಾವ! ಕಾರಣ ಭಾರತದ ಯಾವುದೇ ದೇವರನ್ನು ತೆಗೆದುಕೊಳ್ಳಿ ಅಲ್ಲಿ ನಾಗನ ಸ್ಥಾನ ಇದ…
ಮುಂಡಗೋಡ:' ಕಳೆದ ಒಂದು ವರ್ಷ ಐದು ತಿಂಗಳು ಸಚಿವನಾಗಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಪಕ್ಷಕ್ಕೆ ಹಾಗೂ ಮಾಜಿ ಮುಖ್ಯಮಂತ್…
ಈಗ ಅಲ್ಲಿ ಮಳೆ ಶುರುವಾಗಿದೆ . ಇಲ್ಲಿ ನಾನು ನೆನಪುಗಳ ಕಂಬಳಿ ಹೊದ್ದುಮ ನಸ ಕಾಯುಸುತ್ತಿದ್ದೇನೆ ! ಸಂತೆಯಲ್ಲಿ ೨೦ ರುಪಾಯಿಯ ನೀಲ…
ಇದು ಸ್ವಲ್ಪ nostalagic ಬರಹ, ನಿಮ್ಮ ಬಾಲ್ಯ ನೆನಪಾಗಬಹುದು! ಮಗು ಹುಟ್ಟುವಾಗ ಅಳುವ ಧ್ವನಿಯಲ್ಲೇ ಸಂಗೀತವಿದೆ.ಹೂ ಅರಳುವಾಗ, ನದಿ ಹರಿಯುವಾಗ…
ಯಾರು #ಬ್ರಾಹ್ಮಣ? ಬ್ರಾಹ್ಮಣನ ಮಗನಾಗಿ ಹುಟ್ಟಿದವನು ಬ್ರಾಹ್ಮಣನಾ ? ಅಲ್ಲ, ಅವನು ಬ್ರಾಹ್ಮಣ ಬಂಧು. ಸಕಲ ವೇದ ಶಾಸ್ತ್ರಾದಿಗಳನ್ನು ಬಲ್ಲವನು ಬ್ರ…
ಶಬ್ದವೇದಿ ದಟ್ಟ ಅಡವಿಯ ನೆರಳನ್ನಾಶ್ರಯಿಸಿ ನಡೆಯುತ್ತಿರುವ ಭೈರಾಗಿಯ ಹಿಂದೆ ಹದಿಹರೆಯದ ಯುವಕನ ಕುತೂಹಲ ತುಂಬಿದ ಕಣ್ಣುಗಳು ಗಹನವಾದ ಅನುಸರಣೆಯಲ್…
ಮೊನ್ನೆ ಸಂಜೆ ಗ್ರೂಪ್ಪಿನಲ್ಲಿ ಗೆಳೆಯ ಪ್ರಮೋದ ಈ ಫೋಟೋವನ್ನ ಹಾಕಿದ್ದ, ಇದನ್ನ ನೋಡುತ್ತಿದ್ದಂತಲೆ ಭರ್ತಿ ಮಳೆಗಾಲದ ಹೊತ್ತಲಿ ಮೋಡದ ಮರೆಯಿಂದ ಇ…
ಮೇವಾಡದ ಮಹಿಷಮರ್ಧಿನಿ ಭಾರತದ ಚರಿತ್ರೆಯನ್ನು ಯಾವುದೇ ಹಸ್ತಕ್ಷೇಪವಿಲ್ಲದೇ ಓದುತ್ತಾ ಹೋದರೆ ನಾವು ಕೈಯಿಟ್ಟಲೆಲ್ಲ ರತ್ನವೇ ಸಿಗುತ್ತೆ ಅಂತಹ ರತ್…
ನಿಖಿಲ್ .ಎ. ಬಿ ಮುಂಡಗೋಡ ಮೊನ್ನೆ, ಅಜ್ಜಿ ಮನೆಗೆ ಹೋಗುವ ದಾರಿಯಲ್ಲಿ, ಹಾರುವ ಚಿಟ್ಟೆಯನ್ನು ಕೈವಶ ಮಾಡಿಕೊಳ್ಳಲು, ಬರಿ ಚಡ್ಡಿಯ ಮೇಲೆ ತಡುಕು…
"ಏಕೋ ಏನೋ ನನ್ನ ಮನಸ್ಸು ನಶ್ವರವೆನ್ನಿಸುತ್ತಿದೆ. ವೃಂದಾವನದ ನಮ್ಮ ಭೇಟಿಯ ಸ್ಥಳದತ್ತ ನನ್ನ ಮನ ಸೆಳೆಯುತ್ತಿದೆ... ಆದರೆ ಏನು ಉಪಯೋಗ…
ಭಾರತದ ವೈದಿಕ ಪರಂಪರೆಯಲ್ಲಿ ದೇವ,ದೇವತೆ ಮತ್ತಿತರ ವ್ಯವಸ್ಥೆಯಲ್ಲಿ ಬದಲಾಗುವ ಸಾಧ್ಯಗಳಿವೆ,ಕಾರಣ "ದೇವರು" ಎನ್ನುವುದು ಈ ಸೃಷ್ಟಿಯ …
ಮಲವಳ್ಳಿಯ ಕೆರೆ ಅಂಗಳದ ಮುನಿಯಮ್ಮ ಬೆಳಿಗ್ಗೆ ಎದ್ದು ಕಸ ಹೊಡೆದು ರಂಗೋಲಿ ಸಾರಿಸಿ ಉಶ್ ಉಶ್ ಎಂದು ಉರಗ ಧ್ವನಿ ತರಂಗವನ್ನು ಸೂಸುತ್ತಿರಲು ಎದುರ…
ತಂತ್ರ ಭಾರತದ ಅಧ್ಯಾತ್ಮ ನೀಡಿದ ಅತ್ಯದ್ಭುತ ಕೊಡುಗೆ!ರಾಜಸ್ಥಾನದ ಬೀದಿ ಬೀದಿಯಲ್ಲಿ ನಡೆಯುವ ಮೋಡಿವಿದ್ಯೆಗಾರರ ಕೈಚಳಕವನ್ನು ನೋಡಿ ದಿಗ್ಭ್ರಮೆಗೊಂ…
ಮನಸಿನಂತೆ ಮಹಾದೇವ ಎನ್ನುತ್ತಾರೆ ಹಿರಿಯರು,ಈ ಜಗತ್ತಿನ ಯಾವುದೇ ಕೆಲಸ ಕೂಡ ನಮ್ಮ ಆತ್ಮಸ್ಥೈರ್ಯದ ಮುಂದೆ ಅಸಾಧ್ಯವಲ್ಲ!ಈ ಖಾಯಿಲೆಯಿಂದ ಗುಣಮುಖವ…
ಯಸ್ಯಾಂ ದತ್ತಮ್ ಹತಮ್ ಜಪ್ತಮ್ ಸರ್ವಂ ಭವತು ಚ ಅಕ್ಷಯಮ್ ಈ ದಿನದಂದು ಏನನ್ನು ದಾನ , ತ್ಯಾಗ , ಪಠಣ ಮಾಡುತ್ತೀರೋ ಅವು ಅಕ್ಷಯವಾಗುತ್ತವೆ . ದರ್ಶ…
ಶಾಲೆ ,ಕಾಲೇಜು ಮುಂದೆ ಡಿಗ್ರಿಯನ್ನ ಪಡೆದು ಹೊರಡುವ ಕೊನೇಯ ದಿನ ಬಹುತೇಕರು ನಾವೆಲ್ಲ ಹೀಗೆ ಹೇಳಿ ಹೊರಟಿರ್ತೀವಿ,ಮತ್ತೆ ಸಿಗೋಣ ಸಿಗ್ತಾ ಇರೋಣ ,…
"ನಂಬಿಕೆ"ಎಂಬ ಪದ ಇದೆಯೆಲ್ಲ,ಬರಿ ಆ ಪದದ ಉಚ್ಛಾರಣೆಗೆ ಎಷ್ಟೋ ದೇವರ ನಾಮದಷ್ಟು ಶಕ್ತಿ ಇದೆ. ನಾವು ನಾಳೆ ಇರುತ್ತೇವೆ ಎಂಬ ಪದ ನಂಬಿಕೆ…
ಮನಸು ಎಂತಹ ಮಾಧ್ಯಮವೆಂದರೆ ಮೂರು ಅಕ್ಷರದ ಈ ಪದ ಮೂರು ಲೋಕದ ಎಲ್ಲವನ್ನೂ ವಶಕ್ಕೆ ತೆಗೆದುಕೊಳ್ಳ ಬಲ್ಲ ದಿವ್ಯ ಶಕ್ತಿ. ಮನಸ್ಸೇನಾದರೂ ಮನಸ್ಸು ಮಾಡ…
ಕೋರೊನಾ ಮುಂಡಗೋಡಿನಲ್ಲಿ ತನ್ನ ರಣಕೇಕೆ ಹಾಕೋದಕ್ಕೆ ಈಗ ತಾನೇ ಶುರುಮಾಡಿದೆ ,ಎಷ್ಟು ಭಯಂಕರ ಈ ವೈರಸ್ಸು ಅನಿಸ್ತಾ ಇದೆ ,ದಿನಕ್ಕೊಂದರಂತೆ ಸಾವಿನ…
'ಅರೆಮಲೆನಾಡು', 'ಭತ್ತದ ಕಣಜ' 'ಹಿಂದುಳಿದ ತಾಲೂಕು', 'ಅಭಿವೃದ್ಧಿಯ ಗಾಳಿ ಬೀಸಿರುವ ಊರು'...ಎಂದೆಲ್ಲ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ, ನಮ್ಮೂರು ಮುಂಡಗೋಡ. ಉತ್ತರ ಕನ್ನಡ ಜಿಲ್ಲೆಯ ತುದಿಯಲ್ಲಿರುವ ತಾಲೂಕು. ಹಾವೇರಿ, ಧಾರವಾಡ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಹೆಮ್ಮೆಯ ಊರಿನ ಸುದ್ದಿಗಳನ್ನು, ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಹೊಸ ರೂಪದಲ್ಲಿ, ತಕ್ಷಣಕ್ಕೆ ಹಾಗೂ ಸಂಕ್ಷಿಪ್ತವಾಗಿ ತಿಳಿಸುವ ಹೊಸ ಪ್ರಯತ್ನವೇ, ನ್ಯೂಸ್@ಮುಂಡಗೋಡ. ನಮ್ಮೂರಿನ ಸುದ್ದಿಯ ಜೊತೆಗೆ ಯುವಪ್ರತಿಭೆಗಳ ಮನದಾಳದ ಮಾತು, ಹಿರಿಯರ ಅನುಭವದ ಅಂಕಣ ಇದರಲ್ಲಿ ಇರಲಿವೆ. ಓದುಗರ ಸಲಹೆ, ಸೂಚನೆಗೆ ಮೊದಲ ಆದ್ಯತೆ. ನಿಮ್ಮ ಪ್ರತಿಕ್ರಿಯೆಯೇ ನಮಗೆ ಶ್ರೀರಕ್ಷೆ. ನಿಮ್ಮ ಅಂಗಡಿ, ವ್ಯಾಪಾರ ಅಥವಾ ಹೋಂ ಮೇಡ್ ಉತ್ಪನ್ನಗಳನ್ನು ಜನರಿಗೆ ತಿಳಿಸಬೇಕೆಂದರೆ, ಅದಕ್ಕೂ ಜಾಹೀರಾತು ವೇದಿಕೆಯಿದೆ. ಹೊಸದನ್ನು ಮಾಡಬೇಕೆನ್ನುವ ಸಮಾನ ಮನಸ್ಕ ಗೆಳೆಯರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆಯಲ್ಲಿ
Copyright (c) 2021 News@Mundgod All Right Reserved
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು