ಮುಂಡಗೋಡ:ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ಅಗಡಿ ಗ್ರಾಮದ ಮಾರ್ ತೋಮಾ ಟೂಷನ್ ಸೆಂಟರ್ ಮಕ್ಕಳಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಯಿತು. ಕಾ…
ಮುಂಡಗೋಡ: ಪಟ್ಟಣದ ಹಳೂರ ಓಣೆಯ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಸುಮಾರು 1 ಲಕ್ಷ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರ ಕಡಿದು ಮನೆಯೊಂದರ ಆವ…
ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಾರ್ವತ್ರಿಕ ರಜೆಯನ್ನು ಸಪ್ಟಂಬರ್ 18ರ ಬದಲು(ಸೋಮವಾರ) ದಿ.19ರಂದು ಮಂಗಳವಾರ ರಜೆ…
ಮುಂಡಗೋಡ:ಬಿಜೆಪಿ ಪಕ್ಷದ ಹಿರಿಯ ಧುರೀಣ ಹಾಗೂ ಹಾಲಿ ಪ.ಪಂ.ಸದಸ್ಯ ಫಣಿರಾಜ ಹದಳಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ ವಿಶ…
ಮುಂಡಗೋಡ: ಅಪಘಾತ ದಲ್ಲಿ ಪಟ್ಟಣದ ಮೂವರು ಯುವಕರು ಮೃತಪಟ್ಟ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಶಿವಾಜಿ ಸರ್ಕಲ್ ನಲ್ಲಿ ಗುರುವಾರ ರ…
ಮುಂಡಗೋಡ: ತಾಂತ್ರಿಕ ದೋಷದಿಂದ ಮುಂಡಗೋಡ ದಿಂದ ಯಲ್ಲಾಪುರಕ್ಕೆ ತೆರಳುವಾಗ ಕೆ.ಎಸ್.ಆರ್.ಟಿ.ಸಿ ಬಸ್ ತಾಲೂಕಿನ ಮೈನಳ್ಳಿ ಗುಂಜಾವತಿ ಸನಿಹ ಅರಣ್ಯದಲ…
ಮುಂಡಗೋಡ:ವಕೀಲೆಯಾಗಿದ್ದ ಮೇಘಾ ಸಮ್ಮಸಗಿ(35) ತೀವ್ರ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ಕೊನೆಯುಸಿರು ಎಳೆದರು. ಇವರು ಪಟ್ಟಣದ ಹಿರಿಯ ವಕೀಲರು ಹ…
ಮುಂಡಗೋಡ:2020-21ನೇ ಸಾಲಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ, ತಾಲೂಕಿನ ಚವಡಳ್ಳಿ-ಮಲವಳ್ಳಿ ಸೇವಾ ಸಹಕಾರಿ ಸಂಘಕ್ಕೆ ಉತ್ತಮ ಸಂಘ ಎಂದ…
ಮುಂಡಗೋಡ:ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘವಾಗಿರುವ ಟಿಎಪಿಸಿಎಂಎಸ್(ಮಾರ್ಕೆಟಿಂಗ್ ಸೊಸೈಟಿ) ಕಳೆದ ಸಾಲಿನಲ್ಲಿ ಮುಕ್ತಾಯಗೊಂಡ ವಹಿವಾಟಿನಲ್…
ಮುಂಡಗೋಡ: ಮೇಯಲು ಹೋಗಿದ್ದ ಆಕಳೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಸೋಮವಾರ ಪಟ್ಟಣದ ನ್ಯಾಸರ್ಗಿ ರಸ್ತೆಯ ಶಿಶುನಾಳ ಶರೀಫ ದೇವಸ್…
ಮುಂಡಗೋಡ: ಪಟ್ಟಣದ ನಂದೀಶ್ವರ ನಗರ ಗಜಾನನೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ್ದ ವಿನಾಯಕನಿಗೆ ವಿಶೇಷವಾದ ಪೂಜೆ ಸಲ್ಲಿಸಿ, ಭಕ್ತರಿಗೆ ಸಸಿಗ…
ಮುಂಡಗೋಡ ದೊಡ್ಡ ಪ್ರಮಾಣದ ವ್ಯವಾಸಯ ಸೇವಾ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ ಹುಲಿಯಪ್ಪ ಕರೆಗೌಡರ ಉಪಾಧ್ಯಕ್ಷ ಕಮಲವ್ವಾ ಆರ್ ಡೋರಿ ಅವಿರೋಧವಾಗಿ …
ಮುಂಡಗೋಡ:ಶಿರಶಿ ಶೈಕ್ಷಣಿಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ, ತಾಲ್ಲೂಕಿನ ಮೂರು ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕಿರಿಯ ಪ್…
ಮುಂಡಗೋಡ:ಅಪ್ರಾಪ್ತೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರನ್ನು ಪೊಲ…
ಮುಂಡಗೋಡ:ಮಟ್ಕಾ ಆರಂಭಕ್ಕೆ ಮತ್ತೆ ಕ್ಷಣಗಣನೆ ಆರಂಭವಾಗಿದೆ ಎಂಬ ಮಾತು ಸೋಮವಾರದ ಸಂತೆಯಲ್ಲಿ ಸದ್ದು ಮಾಡಿದೆ. ಖಡಕ್ ಎಸ್.ಪಿ ಡಾ.ಸುಮನ್ ಪನ್ನೇ…
ಮುಂಡಗೋಡ : ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಗುಂಜಾವತಿ ಹತ್ತಿರ ಘಟನೆ ಶು…
ಮುಂಡಗೋಡ: ತೆರವುಗೊಂಡ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ನಿಗಮ ಮಂಡಳಿಗೆ ಮರಾಠಾ ಸಮಾಜದ ಮುಖಂಡ ಎಲ್.ಟಿ.ಪಾಟೀಲ್ ಅವರಿಗೆ ನೀಡುವಂತೆ ಬಿಜೆಪಿ…
ಮುಂಡಗೋಡ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ ಅವರನ್ನು ಆ ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ. ಕಳೆದ ಒ…
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕೊಳಗಿ ವಿರುದ್ಧ ಸೋಮವಾರ ಹನ್ನೆರಡು ಜನ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ್ದಾ…
ಮುಂಡಗೋಡ : ಈ ಬಾರಿ ರಾಜ್ಯದ ಜನತೆಯೇ ಕುಮಾರಸ್ವಾಮಿಯವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕೆಂದು ನಿಶ್ಚಯ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಜೆಡಿಎಸ್ …
'ಅರೆಮಲೆನಾಡು', 'ಭತ್ತದ ಕಣಜ' 'ಹಿಂದುಳಿದ ತಾಲೂಕು', 'ಅಭಿವೃದ್ಧಿಯ ಗಾಳಿ ಬೀಸಿರುವ ಊರು'...ಎಂದೆಲ್ಲ ಅಡ್ಡ ಹೆಸರಿನಿಂದ ಗುರುತಿಸಿಕೊಂಡಿರುವ, ನಮ್ಮೂರು ಮುಂಡಗೋಡ. ಉತ್ತರ ಕನ್ನಡ ಜಿಲ್ಲೆಯ ತುದಿಯಲ್ಲಿರುವ ತಾಲೂಕು. ಹಾವೇರಿ, ಧಾರವಾಡ ಜಿಲ್ಲೆಯ ಗಡಿಭಾಗವನ್ನು ಹಂಚಿಕೊಂಡಿರುವ ಹೆಮ್ಮೆಯ ಊರಿನ ಸುದ್ದಿಗಳನ್ನು, ಕಾಲಮಾನಕ್ಕೆ ತಕ್ಕಂತೆ ಬದಲಾಗಿ ಹೊಸ ರೂಪದಲ್ಲಿ, ತಕ್ಷಣಕ್ಕೆ ಹಾಗೂ ಸಂಕ್ಷಿಪ್ತವಾಗಿ ತಿಳಿಸುವ ಹೊಸ ಪ್ರಯತ್ನವೇ, ನ್ಯೂಸ್@ಮುಂಡಗೋಡ. ನಮ್ಮೂರಿನ ಸುದ್ದಿಯ ಜೊತೆಗೆ ಯುವಪ್ರತಿಭೆಗಳ ಮನದಾಳದ ಮಾತು, ಹಿರಿಯರ ಅನುಭವದ ಅಂಕಣ ಇದರಲ್ಲಿ ಇರಲಿವೆ. ಓದುಗರ ಸಲಹೆ, ಸೂಚನೆಗೆ ಮೊದಲ ಆದ್ಯತೆ. ನಿಮ್ಮ ಪ್ರತಿಕ್ರಿಯೆಯೇ ನಮಗೆ ಶ್ರೀರಕ್ಷೆ. ನಿಮ್ಮ ಅಂಗಡಿ, ವ್ಯಾಪಾರ ಅಥವಾ ಹೋಂ ಮೇಡ್ ಉತ್ಪನ್ನಗಳನ್ನು ಜನರಿಗೆ ತಿಳಿಸಬೇಕೆಂದರೆ, ಅದಕ್ಕೂ ಜಾಹೀರಾತು ವೇದಿಕೆಯಿದೆ. ಹೊಸದನ್ನು ಮಾಡಬೇಕೆನ್ನುವ ಸಮಾನ ಮನಸ್ಕ ಗೆಳೆಯರ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆಯಲ್ಲಿ
Copyright (c) 2021 News@Mundgod All Right Reserved
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು